ಪ್ರತೀ ದೀಪಾವಳಿಯಲ್ಲೂ ಕಾಡುವ ಆ ಹಣತೆ

ಮಂಗಳೂರು ಬಸ್ ಸ್ಟ್ಯಾಂಡಿನಲ್ಲಿ ಬಸ್ಸು ಹತ್ತುವಾಗಲೂ ಅಳುಕಿತ್ತು. ಅಲ್ಲಿಗೆ ಹೋಗಬೇಕೇ? ಹೋಗಬಹುದೇ? ಎಂದೇ ಅನಿಸುತ್ತಿತ್ತು. ಬಸ್ಸು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಹತ್ತಿಯೂ ಆಯಿತು. ಉಡುಪಿಯಲ್ಲಿ ಇಳಿದುಬಿಡಲೇ ಎನ್ನುತ್ತಿದ್ದಂತೆ … More

ದೇಶಕ್ಕೆ ಬೂನ್ ಆಗಲಿದೆ “ಮೇಕ್ ಇನ್ ಇಂಡಿಯಾ”

ಪ್ರಧಾನಿ ಮೋದಿಯವರ “ಮೇಕ್ ಇನ್ ಇಂಡಿಯಾ” ಭಾಷಣವನ್ನು ಮಂಗಳೂರಿನ ಕೆಲವು ಯುವಕರು ದೊಡ್ಡ ಸ್ಕ್ರೀನಿನಲ್ಲಿ ಹಾಕಿ ನೋಡುತ್ತಿದ್ದರು. ಮೋದಿ ಆಹಾರ ಸಂರಕ್ಷಣೆ ಮತ್ತು ಸ್ವಾವಲಂಭನೆಯ ಬಗ್ಗೆ ಉಮೇದಿನಿಂದ … More