ಟೌನ್ಹಾಲ್ ಮೆಟ್ಟಿಲುಗಳ ಸೂರ್ಯಗ್ರಹಣ ವಿರೋಧದಂಥ ಹೋರಾಟಗಳಿಗೆ ಸೇರುವವರು ಹತ್ತೇಹತ್ತು ಜನರಾದರೂ, ಆಯೋಜಕರ ಪಟ್ಟಿಯಲ್ಲಿ ಐವತ್ತರವತ್ತು ಸಂಘಟನೆಗಳ ಹೆಸರಿರುತ್ತವೆ! ಉದ್ದುದ್ದದ, ಫ್ಯಾನ್ಸಿಯಾದ, ಹಿಂದೆಂದೂ ಕೇಳಿರದ ಸಂಘಟನೆಗಳೆಲ್ಲವೂ ಅಲ್ಲಿ ಗ್ರಹಣಕ್ಕಾಗಿಯೇ…
ದಿಮಾಗಿ ನಕ್ಸಲರೆಂಬ ಬೌದ್ಧಿಕ ಹಿಂಸಾಚಾರ
ಪಿ. ಚಿದಂಬರಂ ಇನ್ನೇನನ್ನು ತಾನೇ ಹೇಳಲು ಸಾಧ್ಯ? “ಕೊಡಗಿನಲ್ಲೂ ನನಗೆ ಕಾಫಿ ತೋಟವಿದೆಯೆನ್ನಲು ಸಂತೋಷವಾಗುತ್ತದೆ” ಎಂಬ ಸತ್ಯವನ್ನಂತೂ ಹೇಳಲಾಗದು. ಹಾಗಾಗಿ ಅವರು, “ಸಂತೋಷದಿಂದ ಹೇಳಿಕೊಳ್ಳುತ್ತೇನೆ. ನಾನೂ ಒಬ್ಬ…
ಹಾಕಿಗೆ ತೀರ್ಪುಗಾರರ ಕೊರತೆ, ಈ ಟರ್ಕಿಗೆ ಜರ್ಸಿ ಚಿಂತೆ
ಇದು ಭಾರತೀಯರೆಂದೂ ಮರೆಯದ ಒಲಿಂಪಿಕ್ಸ್ ಘಟನೆ. ೨೦೨೪-ಪ್ಯಾರಿಸ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದ ಭಾರತ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಅಲ್ಲಿ ಭಾರತದ ಎದುರಾಳಿ ಅನಿರೀಕ್ಷಿತ…
ಜೆನ್-ಜಿರಳೆಗಳು ಜೆನ್-ಜಿಲೇಬಿಯೂ ಆಗಬಲ್ಲವು
ಫ್ರೆಂಚ್ ದಾರ್ಶನಿಕ ಜೀನ್ ಜಾಕ್ವೆಸ್ ರೂಸೋ ೧೭೬೨ರಲ್ಲಿ ಬರೆದ ಹೆಸರಾಂತ ರಾಜಕೀಯ ಶಾಸ್ತ್ರದ ಗ್ರಂಥ The Social Contract ಇಂದಿಗೂ ಚಿಂತಕರಲ್ಲಿ ಚರ್ಚೆಗೊಳಗಾಗುತ್ತದೆ. “ಮನುಷ್ಯ ಹುಟ್ಟುತ್ತಾ ಸ್ವತಂತ್ರ,…
ನೀಟಿರುವಲ್ಲಿ ಜಿರಳೆಗಳಿರಬಾರದಲ್ಲ, ಇವೆಲ್ಲಿಂದ ಬಂದವು?
“ಜಿರಳೆಗಳು ಅಲೋಚಿಸುತ್ತವೆಯೇ?” ಹೀಗೆಂದು ಹುಡುಕಿದರೆ ಇಂಟರ್ನೆಟ್ಟಿನಲ್ಲಿ ಕೀಟಶಾಸ್ತ್ರದ ಸಾವಿರಾರು ಸಂಶೋಧನಾ ಪ್ರಬಂಧಗಳು ತೆರೆದುಕೊಳ್ಳುತ್ತವೆ. ಅಷ್ಟೇ ಅಲ್ಲ, ಜಿರಳೆಗಳ ಬಗ್ಗೆ ಕುತೂಹಲಕರ ಸಂಗತಿಗಳು ತಿಳಿಯುತ್ತವೆ. ಅಸಲಿಗೆ ಜಿರಳೆಗಳಿಗೆ ಮೆದುಳಿರುತ್ತವೆ.…
ರಾಮಚಂದ್ರ ಗೌಡರೆಂಬ ಸಿದ್ಧಾಂತದ ಸೇತುವೆ
೨೦೨೩ರ ರಾಜ್ಯ ವಿಧಾನಸಭಾ ಚುನಾವಣೆ ರಂಗೇರಿದ ಒಂದು ದಿನ. ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಸಮೀಪದ ಕೊಳಗೇರಿಯೊಂದರಲ್ಲಿ ಬೆಳ್ಳಂಬೆಳಗ್ಗೆ ನೀಳಕಾಯದ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ನಡೆಯುತ್ತಿದ್ದಾರೆ. ಬೆನ್ನಹಿಂದೆ…
ರೆಡ್ ಕಾರ್ಡ್ ಹಿಂದೆ ಬಿದ್ದ ಟ್ರಂಪ್, ನೊಣ ತಿಂದು ಕುಲ ಕೆಡಿಸಿಕೊಂಡರೇ?
ಅಮೆರಿಕಾದ ಖ್ಯಾತ ಇತಿಹಾಸಕಾರ ಜಾರ್ಜ್ ಶಿರ್ಕ್, “Sports, Politics and Technology. All the same game”ಎಂದೊಮ್ಮೆ ಹೇಳಿದ್ದ. ಈ ಮಾತು ಡೊನಾಲ್ಡ್ ಟ್ರಂಪ್ಗೆ ಪ್ರೇರಣೆಯಾಯಿತೋ ಏನೋ!…
ವರ್ಣಭೇದದ ಗೋಡೆಯಾಚೆ, ಗುರಿಯತ್ತ ಕಪ್ಪು ಹೆಜ್ಜೆ
೧೯೮೨ರ ಜೂನ್ ೨೫. ಇಂದಿನಂತೆ ಅದು ಕೂಡ ಫಿಫಾ ವಿಶ್ವಕಪ್ ಕಪ್ ಫುಟ್ಬಾಲ್ ರಣರಂಗವಾಗಿದ್ದ ಹೊತ್ತು. ಲೀಗ್ ಪಂದ್ಯಗಳೆಲ್ಲವೂ ಮುಗಿದು ನಾಕೌಟ್ ಸುತ್ತುಗಳು ಆರಂಭವಾಗಿದ್ದವು. ಸ್ಪೇನಿನ ಗಿಜೋನ್…
ಪೆರಿಯಾರ್ ನಾಸ್ತಿಕ್ಯಕ್ಕೂ ತಮಿಳುನಾಡು ವಿಶಿಲ್!
ಬೆಂಜಮಿನ್ ಡಿಸ್ರೇಲಿ. ಹಲವರಿಗೆ ಹೆಸರನ್ನೆಲ್ಲೋ ಕೇಳಿರುವಂತಿದೆಯಲ್ಲಾ ಎಂದೆನಿಸಬಹುದು. ಆದರೆ ವಿಕಿಪೀಡಿಯಾ ಕೂಡ ಆತನನ್ನು ಯು.ಕೆಯ ರಾಜಕಾರಣಿ, ಕವಿ ಮತ್ತು ಸಾಹಿತಿ ಎಂದಷ್ಟೇ ಪರಿಚಯಿಸುತ್ತದೆ. ಕೇವಲ ಯುನೈಟೆಡ್ ಕಿಂಗ್ಡಮಿನ…
ಟಿಕೇಟ್-ಬಕೇಟ್ಗಳ ನಡುವೆ ಹೋರಾಟ ಎಲ್ಲಿದೆ?
ಕೆಲವು ತಿಂಗಳುಗಳಿಂದ ಚರ್ಚೆಯಲ್ಲಿದ್ದ ಅಧಿಕಾರ ಹಸ್ತಾಂತರದ ಸಂಗತಿ ಜನಸಾಮಾನ್ಯರಿಗೇನೂ ಅತ್ಯಂತ ಪ್ರಮುಖವಾಗಿರಲಿಲ್ಲ. ಆದರೆ ಸಿದ್ದರಾಮಯ್ಯ ರಾಜಿನಾಮೆ ಕೊಟ್ಟಾಗ ಮತ್ತು ಡಿ.ಕೆ. ಶಿವಕುಮಾರ್ ಪದಗ್ರಹಣ ಮಾಡಿದಾಗ ಅದು ಜನಸಾಮಾನ್ಯರ…