ಅತಿ ಭೀಕರ ಪದ ಈ “ಇಂತಿಫದಾ”!

೧೯೮೭-ಡಿಸೆಂಬರ್ ೯. ಜಬಾಲಿಯಾ ರೆಫ್ಯೂಜಿ ಕ್ಯಾಂಪ್.ಯಹೂದಿ ಡ್ರೈವರನೊಬ್ಬ ಚಲಾಯಿಸುತ್ತಿದ್ದ ಟ್ರಕ್ ಕಾರಿಗೆ ಡಿಕ್ಕಿಹೊಡೆಯಿತು. ಅಪಘಾತದಲ್ಲಿ ಒರ್ವ ಯಹೂದಿಯೂ ಸೇರಿದಂತೆ ಮೂವರು ಪ್ಯಾಲೆಸ್ಟೀನಿಯನ್ನರು ಸತ್ತರು. ಸತ್ತವರಲ್ಲೊಬ್ಬ ಯಹೂದಿ ಇದ್ದರೂ…

ಒಂದು ಟ್ರೋಫಿಯ ಕಥೆ ಮತ್ತು ಪಾಕ್ ಪರ ಘೋಷಣೆ!

ಅದು ಫೆಬ್ರವರಿ ೨೪ರ ಸಂಜೆ ನಡೆದ ರಂಗುರಂಗಿನ ಕಾರ್ಯಕ್ರಮ. ಅಲ್ಲಿ ರಂಗು ತುಂಬಲು ಬಾಲಿವುಡ್ ತಾರೆಯರಿರಲಿಲ್ಲ. ಕಾರ್ಯಕ್ರಮಕ್ಕೆ ಖ್ಯಾತ ಗಾಯಕರೂ ಅಪೇಕ್ಷಿತರಿರಲಿಲ್ಲ. ಕಾರ್ಪೋರೇಟ್ ಕಂಪನಿಯೊಂದು ಆ ಪರಿಯಲ್ಲಿ…

ದಿಕ್ಕು ತಪ್ಪಿಸುವ ಅರಸಿಲ್‌ವಾದಿ, ಈ ಇಳೆಯದಳಪತಿ!

“ಅಂವ ಸೊಲ್ಲಿ ಅಡಿಕರ್ದಿಲ್ ’ಗಿಲ್ಲಿ’, ಸೊಲ್ಲಾಮೆ ಅಡಿಕರ್ದಿಲ್ ’ತಿರುಪ್ಪಾಚಿ’, ಸೊಲ್ಲಿಯೂ ಸೊಲ್ಲಾಮೆ ಸೊಲ್ಲಿಟ್ ಅಡಿಕರದಿಲ್ ಶಿವಗಾಸಿ” ಎಂಬ ಡೈಲಾಗಿಗೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು ನಾಣ್ಯ ಎಸೆದು ಸಿನೆಮಾ…

ಮಾದರಿಯೊಂದನ್ನು ಬಿಟ್ಟು ಹೊರಟುಹೋದ ಚೆಟ್ಟಿಯಾರರು

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡದಿದ್ದರೆ ಬಿಜೆಪಿಯನ್ನೂ, ಅದರ ಮಾರ್ಗದರ್ಶಕ ಸಂಘಪರಿವಾರವನ್ನೂ ಹೇಳಹೆಸರಿಲ್ಲದಂತೆ ಮಾಡುತ್ತೇವೆ ಎಂದು ನೇರ ಬೆದರಿಕೆ ಒಡ್ಡುವ ಒಂದು ಗುಂಪು, ಇನ್ನೊಂದೆಡೆ ನಯವಾಗಿ,…

ಮೆಲ್ಬರ್ನ್‌ನಲ್ಲಿ ಕಂಡ ಗರಗಂದೂರಿನ ಬೋಪಣ್ಣ!

ಸೋಮವಾರಪೇಟೆ ತಾಲೂಕಿನ ಮಾದಾಪುರ ಇಂದೇನೋ ಪ್ರವಾಸಿತಾಣ ಎನಿಸಿಕೊಂಡಿದೆ. ಮಹಾನಗರಗಳ ಜನಕ್ಕೆ ಬೆಟ್ಟದ ತುದಿಯ ರೆಸಾರ್ಟ್‌ಗಳಲ್ಲಿ ತಂಗುವುದೇ ಸುಖ, ತಿರುವು ದಾರಿಗಳಲ್ಲಿ ರೈಡ್ ಮಾಡುವುದೇ ಪ್ರವಾಸ ಎನಿಸಿಕೊಂಡ ಮೇಲೆ…

ಗಣರಾಜ್ಯವೂ ರಾಮರಾಜ್ಯ, ರಾಮರಾಜ್ಯದೊಳಗೂ ಗಣರಾಜ್ಯ!

“ನಾನೂ ರಾಮಭಕ್ತನೇ, ನನ್ನ ಹೆಸರಲ್ಲೇ ರಾಮನಿದ್ದಾನೆ”, “ರಾಮನನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ”, “ಗ್ಯಾರಂಟಿಗಳ ಮೂಲಕ ರಾಮರಾಜ್ಯದ ಕನಸ್ಸು ಸಾಕಾರವಾಗುತ್ತಿದೆ”-ಇಂಥ ಹಲವು ನಮೂನೆಗಳ ಹೇಳಿಕೆಗಳನ್ನು ಸಾಕಷ್ಟು ಕೇಳಿದ್ದೇವೆ. ಅವೆಲ್ಲವನ್ನೂ ವಿರೋಧ…

ರಾಮ, ರಮಾನಂದರ ಭಾರತ್ ಜೋಡೋ!

“ಬೀದಿಗಳು ಭಣಗುಟ್ಟುತ್ತಿವೆ, ಅಂಗಡಿಗಳು ಮುಚ್ಚಿವೆ. ಟಿವಿ ಆಂಟೆನಾ ಇರುವ ಎಲ್ಲಾ ಮನೆಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದಾರೆ. ಕೆಲವರ ಕೈಯಲ್ಲಿ ಹೂವಿನ ಮಾಲೆಗಳಿವೆ. ಹೆಂಗಸರು ಟಿವಿ ಸೆಟ್‌ಗಳಿಗೆ ಆರತಿ…

ಹುತ್ತಗಟ್ಟಿಸಿ ಚಿತ್ತ ಕೆತ್ತುವ ರಾಮ!

ಬಹುಶಃ ಕಾಂಗ್ರೆಸಿಗರನ್ನು ಹೊರತುಪಡಿಸಿ ರಾಮ ಮತ್ತು ರಾಮಾಯಣದಿಂದ ಪ್ರಭಾವಿತರಾಗದ ಭಾರತೀಯರೇ ಇಲ್ಲವೇನೋ! ನುಡಿದರೆ ರಾಮ, ನಡೆದಲ್ಲಿ ರಾಮ, ಬೆಟ್ಟ ಹತ್ತಿದ್ದಲ್ಲಿ ರಾಮ, ಘಟ್ಟ ಇಳಿದಲ್ಲಿ ರಾಮ, ಅಲೆ…

ಎಲ್ಲಿಯ ಅಯೋಧ್ಯೆ? ಎಲ್ಲಿಯ ಇರ್ಪು-ಪೇರ್ಮಾಡು?

ಗುಲಾಮಗಿರಿಯ ಢಾಂಚಾ ಉರುಳಿಸಿ, ಸ್ವಾಭಿಮಾನಕ್ಕಾಗಿ ಹೋರಾಟಗಳು ನಡೆದು, ಬಲಿದಾನಗಳಾಗಿ, ವ್ಯಾಜ್ಯ ಕೋರ್ಟು ಮೆಟ್ಟಿಲೇರಿ, ಎಲ್ಲವೂ ಸುಸೂತ್ರವಾಗಿ ಮುಗಿದು ಭವ್ಯ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠೆಗೆ ದಿನಾಂಕವೂ ಸಮೀಪಿಸುತ್ತಿದೆ. ಈ…

ಕುಣಿಕೆಗೆ ಸಿಗದ “ಪೂಂಛ್ ಕ್ರಾಂತಿ”ಯ ಪೂಂಚ್!

ನ್ಯಾಶನಲ್ ಕಾನರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, “ಕಾಶ್ಮೀರದ ವಿಷಯದಲ್ಲಿ ಭಾರತವು ಪಾಕಿಸ್ಥಾನದೊಂದಿಗೆ ಮಾತುಕತೆಗೆ ಮುಂದಾಗದಿದ್ದರೆ ಗಾಜಾ-ಪ್ಯಾಲೆಸ್ಟೀನಿಗಾದ ಸ್ಥಿತಿ ಕಾಶ್ಮೀರಕ್ಕೂ ಬರುತ್ತದೆ” ಎಂದು ಅಬ್ಬರಿಸಿದ್ದಾರೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ…