ವಸ್ತ್ರಸಂಹಿತೆ; ಈಗ ಹಿಂದುಗಳ ಪಾಳಿ!

ಮಾರ್ಚ್ ೩ರಂದು ಮದ್ರಾಸ್ ಹೈಕೋರ್ಟ್ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಗೆ ಸಂಬಂಧಿಸಿದ ಮಹತ್ವದ ತೀರ್ಪೊಂದನ್ನು ನೀಡಿದಾಗ ಸಮಸ್ತ ಕರ್ನಾಟಕ ಹಿಜಾಬಿನ ಗಲಾಟೆಯಲ್ಲಿ ಮುಳುಗಿತ್ತು! ಅತ್ತ ತಮಿಳುನಾಡಿನಲ್ಲೊಬ್ಬರು ಹಿಂದೂ ದೇವಸ್ಥಾನಗಳ ಪಾವಿತ್ರ್ಯತೆಯ … More

ಕರ್ನಾಟಕದಲ್ಲೂ ಒಂದು “ಕಾಶ್ಮೀರ್ ಫೈಲ್” ಇದೆ!

”ತೊಂಬತ್ತರ ದಶಕದಲ್ಲಿ ಕಾಶ್ಮೀರಿ ಪಂಡಿತರನ್ನು ಕೊಂದರಲ್ಲ, ಅವರ ಜೊತೆಗೆ ಪಾಪಿ ಭಯೋತ್ಪಾದಕರು ಕೆಲ ಮುಸಲ್ಮಾನರನ್ನೂ ಕೊಂದರಂತೆ”, “ಎಲ್ಲೋ ದೂರದ ಕಾಶ್ಮೀರದಲ್ಲಿ ಪಂಡಿತರನ್ನು ಕೊಂದರೆಂದು ನಮ್ಮ ಹಿಂದುಗಳು ಇಲ್ಲೂ … More

ವಿಶ್ವಸಂಸ್ಥೆ ಎಂಬ ಐರೋಪ್ಯ ಬೆದರುಗೊಂಬೆ!

ಬಿಬಿಸಿಯ ಜೊತೆ ಮಾತಾಡುತ್ತಾ ಐರೋಪ್ಯ ಅಧಿಕಾರಿಯೊಬ್ಬ ಹೀಗೆನ್ನುತ್ತಾನೆ: “ನನ್ನ ಪಾಲಿಗೆ ಇದೊಂದು ಭಾವುಕ ಕ್ಷಣ. ನೀಲಿ ಕಣ್ಣುಗಳ, ಚಿನ್ನದ ಕೂದಲಿನ ಐರೋಪ್ಯರು ಪರಸ್ಪರ ಕೊಂದುಕೊಳ್ಳುತ್ತಿದ್ದಾರೆ”ಸಿಬಿಎಸ್ ನ್ಯೂಸ್‌ನ ಹಿರಿಯ … More