ಕೊಡಗಿಗೇಕೆ ಬಿತ್ತು ಕೇಡಿಗ ಸಂತಾನದ ಕಾಕದೃಷ್ಟಿ

ಗಡಿ ಎಂದರೆ ಹಾಗೆಯೇ. ಗಡಿ ಹಂಚಿಕೊಂಡ ಎರಡು ದೇಶಗಳು, ಎರಡು ರಾಜ್ಯಗಳು, ಎರಡು ಜಿಲ್ಲೆಗಳು, ಎರಡು ತಾಲೂಕುಗಳು, ವಿಧಾನಸಭಾ ಕ್ಷೇತ್ರದಿಂದ ಹಿಡಿದು ಎರಡು ತೋಟಗಳ ಗಡಿಗಳೂ ಕೂಡ … More

ದೇಶ ಬರ್ಬಾದ್ ಮಾಡಲು ನಡೆಯಿತು ಕಿಂಗ್ಸ್ ದರ್ಬಾರ್!

೧೯೧೧ ನವೆಂಬರ್ ೨೮. ಅಟ್ಲಾಂಟಿಕ್ ಕಡಲನ್ನು ದಾಟಿ, ಮೆಡಿಟರೇನಿಯನ್ ಅನ್ನು ಹಾದು, ಪೋರ್ಟ್ ಸೈಡ್‌ನಲ್ಲಿ ಲಂಗರು ಹಾಕಿ, ಈಜಿಪ್ಟನ್ನು ಬಳಸಿ, ಸುಯೇಜ್ ಕಾಲುವೆಯಲ್ಲಿ ನುಸುಳಿ, ಎಡನ್ ಅನ್ನು … More

‘ವಸಾಹತು ಪಳೆಯುಳಿಕೆ’- ಕೆಲವು ಟಿಪ್ಪಣಿಗಳು

ಸ್ವಾತಂತ್ರ್ಯದ ಅಮೃತ ಮಹೋತ್ಸವ ಭಾಷಣದಲ್ಲಿ ಪ್ರಧಾನ ಮಂತ್ರಿಯವರು “ವಸಾಹತುಶಾಹಿಯ ಕುರುಹುಗಳನ್ನು ಕಳಚೋಣ” ಎಂಬ ಮಹತ್ತ್ವಪೂರ್ಣವಾದ ಘೋಷಣೆಯೊಂದನ್ನು ಮಾಡಿದ್ದರು. ಅವರು ಭಾಷಣ ಮುಗಿಸಿ ಇಳಿದಿದ್ದೇ ತಡ ಕೆಲ ಆತುರಗಾರರು, … More