ಇದು “ಅಯ್ಯಪ್ಪನುಂ ಕೋಶಿಯುಂ” ಅಲ್ಲ! ಕಮ್ಯುನಿಸಮ್ಮಿನ ನೈಜಕತೆ

ಎಪ್ರಿಲ್ ೩೦. ಸಂಜೆ ೩:೪೫.ತ್ರಿಶೂರಿನ ವೆಲಿಯನ್ನೂರು ಕೆಎಸ್‌ಅರ್‌ಟಿಸಿ ಬಸ್ ನಿಲ್ದಾಣದಿಂದ ಕೇರಳ ಸಾರಿಗೆ ಸಂಸ್ಥೆಯ ಬಸ್ ತಿರುವನಂತಪುರಕ್ಕೆ ಹೊರಟಿತು. ಚಾಲಕ ಯದು ಕಟ್ಟಂಚಾಯ ಕುಡಿದು ಬಸ್ ಏರಿದರು.…

ಚಾವಡಿಯಲ್ಲಿ ಮೊಳಗುತ್ತಿದೆ ನವಭಾರತದ ಮಂತ್ರ!

ಕನ್ನಡ ರತ್ನಕೋಶ ಕೂಡ “ಚಾವಡಿ”ಯನ್ನು “ಹಳ್ಳಿಯಲ್ಲಿ ಪಂಚಾಯಿತಿ ಸಭೆ ಸೇರುವ ಸ್ಥಳ”, “ಮನೆಯ ಮುಂದಿನ ಜಗುಲಿ”, “ಪೊಲೀಸು ಚೌಕಿ” ಎಂದು ಮಾತ್ರ ಹೇಳುತ್ತದೆ. ಇವಿಷ್ಟು ಅರ್ಥಗಳನ್ನು ತಿಳಿದು…

ಆಳಿದವರ ಪುಣ್ಯದಿಂದಲೇ ಯದುವೀರರು ಆರಿಸಿಬರಬಲ್ಲರು!

ಮುಖ್ಯಮಂತ್ರಿಗಳ ಪುತ್ರ ಎಂಬ ಒಂದೇ ಕಾರಣಕ್ಕೆ ಮಹಾನಾಯಕನೆಂಬಂತೆ ಬಿಂಬಿಸಲ್ಪಡುವ ಡಾ.ಯತೀಂದ್ರರು, “ಬಿಜೆಪಿಯು ದಂತಗೋಪುರದಲ್ಲಿರುವವರನ್ನು ಕರೆತಂದು ಅಭ್ಯರ್ಥಿಯನ್ನಾಗಿ ಮಾಡಿದೆ” ಎಂದರು. ತನ್ನ ಮಗಳನ್ನೇ ಅಭ್ಯರ್ಥಿಯಾಗಿಸಿದ ಸಚಿವ ಶಿವಾನಂದ ಪಾಟೀಲರು,…

ಕಚ್ಛತೀವು: ಬಿಟ್ಟುಕೊಟ್ಟಿದ್ದು ಪ್ರಮಾದವೋ? ಹೇಳಿಕೆ ಪ್ರಮಾದವೋ?

೧೯೭೭ರ ಸಾರ್ವತ್ರಿಕ ಚುನಾವಣೆ ಕಾವೇರಿದಷ್ಟು ಯಾವ ಚುನಾವಣೆಗಳೂ ಬಿಸಿಯೇರಿಸಿಲ್ಲ ಎಂಬುದು ಭಾರತದ ರಾಜಕೀಯ ವಿಶ್ಲೇಷಕರೆಲ್ಲರ ಅಭಿಪ್ರಾಯ. ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವವನ್ನು ಗೆಲ್ಲಿಸುವ ವಿರೋಧಪಕ್ಷಗಳ ಹೋರಾಟದ ನಿರ್ಣಾಯಕ ಘಟ್ಟ…

ಭಾರತ್ ಮಾತಾ ಕೀ ಜೈ: ಮೊದಲು ಮೊಳಗಿಸಿದವರು ಅಝಿಮುಲ್ಲಾ?

ಪಿಣರಾಯಿಯೇ ಆಗಲಿ, ಅಚ್ಯುತಾನಂದನೇ ಆಗಿರಲಿ ಮಲಪ್ಪುರಂಗೆ ಕಾಲಿಟ್ಟ ತಕ್ಷಣ ದೆವ್ವ ಹಿಡಿದವರಂತೆ ಭಾಷಣ ಮಾಡಲಾಂಭಿಸುತ್ತಾರೆ. ಕಣ್ಣೂರು, ಕೋಯಿಕ್ಕೋಡು, ತ್ರಿಶೂರುಗಳಲ್ಲಿ ನಾಜೂಕಿನಿಂದ ಭಾಷಣ ಮಾಡುವ ಇವರು ಮಲಪ್ಪುರಂ ರ‍್ಯಾಲಿಯಲ್ಲಿ…

ಪಂಡಿತ್‌ಜಿ ಸೂತ್ರ: ಸಚ್ಚಾರಿತ್ರ್ಯವೇ ಅಭ್ಯರ್ಥಿಯಾಗಲು ಮಾನದಂಡ

ದೂರದಿಂದ ನೋಡಿದರೆ ನೀರಿಗೆ ಬಿದ್ದವನು ಮತ್ತು ನೀರಿಗಿಳಿದವನು ಒಂದೇ ರೀತಿಯಲ್ಲಿ ಕಾಣಿಸುತ್ತಾರೆ ಎನ್ನುವುದು ಮಹಾಭಾರತದೊಳಗೆಲ್ಲೋ ಬರುವ ಒಂದು ಪಿಲಾಸಫಿ. ತತ್ತ್ವಶಾಸ್ತ್ರದ ಎಳೆಯೊಂದನ್ನು ವಿವರಿಸುತ್ತಾ ವ್ಯಾಖ್ಯಾನಕಾರರೊಬ್ಬರು ಹಾವೆಂದು ಭಾವಿಸಿ…

“ಹಿಂದು ಭಾರತೀಯನಾಗಿರಬೇಕು”-ಇದು ಕಾಯ್ದೆಯ ಧರ್ಮ!

ವಲಸೆಗಳ, ಮಹಾಪಲಾಯನದ ಅನೇಕ ಘಟನೆಗಳು ಸಿನೆಮಾಗಳಾಗಿವೆ. ಪಾಶ್ಚಾತ್ಯ ದೇಶಗಳಂತೂ ಸಣ್ಣ ಘಟನೆಗಳನ್ನೂ ಅತಿಶಯದಿಂದ ಬಣ್ಣಿಸಿ, ರೋಚಕತೆಯನ್ನು ತುಂಬಿ ಪುಸ್ತಕ-ಸಿನೆಮಾಗಳನ್ನು ಬಿಡುಗಡೆ ಮಾಡುತ್ತವೆ. ಕೆಲ ದೇಶಗಳು ಅಂಥ ಘಟನೆಗಳಿಗೆ…

ಅತಿ ಭೀಕರ ಪದ ಈ “ಇಂತಿಫದಾ”!

೧೯೮೭-ಡಿಸೆಂಬರ್ ೯. ಜಬಾಲಿಯಾ ರೆಫ್ಯೂಜಿ ಕ್ಯಾಂಪ್.ಯಹೂದಿ ಡ್ರೈವರನೊಬ್ಬ ಚಲಾಯಿಸುತ್ತಿದ್ದ ಟ್ರಕ್ ಕಾರಿಗೆ ಡಿಕ್ಕಿಹೊಡೆಯಿತು. ಅಪಘಾತದಲ್ಲಿ ಒರ್ವ ಯಹೂದಿಯೂ ಸೇರಿದಂತೆ ಮೂವರು ಪ್ಯಾಲೆಸ್ಟೀನಿಯನ್ನರು ಸತ್ತರು. ಸತ್ತವರಲ್ಲೊಬ್ಬ ಯಹೂದಿ ಇದ್ದರೂ…

ಒಂದು ಟ್ರೋಫಿಯ ಕಥೆ ಮತ್ತು ಪಾಕ್ ಪರ ಘೋಷಣೆ!

ಅದು ಫೆಬ್ರವರಿ ೨೪ರ ಸಂಜೆ ನಡೆದ ರಂಗುರಂಗಿನ ಕಾರ್ಯಕ್ರಮ. ಅಲ್ಲಿ ರಂಗು ತುಂಬಲು ಬಾಲಿವುಡ್ ತಾರೆಯರಿರಲಿಲ್ಲ. ಕಾರ್ಯಕ್ರಮಕ್ಕೆ ಖ್ಯಾತ ಗಾಯಕರೂ ಅಪೇಕ್ಷಿತರಿರಲಿಲ್ಲ. ಕಾರ್ಪೋರೇಟ್ ಕಂಪನಿಯೊಂದು ಆ ಪರಿಯಲ್ಲಿ…

ದಿಕ್ಕು ತಪ್ಪಿಸುವ ಅರಸಿಲ್‌ವಾದಿ, ಈ ಇಳೆಯದಳಪತಿ!

“ಅಂವ ಸೊಲ್ಲಿ ಅಡಿಕರ್ದಿಲ್ ’ಗಿಲ್ಲಿ’, ಸೊಲ್ಲಾಮೆ ಅಡಿಕರ್ದಿಲ್ ’ತಿರುಪ್ಪಾಚಿ’, ಸೊಲ್ಲಿಯೂ ಸೊಲ್ಲಾಮೆ ಸೊಲ್ಲಿಟ್ ಅಡಿಕರದಿಲ್ ಶಿವಗಾಸಿ” ಎಂಬ ಡೈಲಾಗಿಗೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು ನಾಣ್ಯ ಎಸೆದು ಸಿನೆಮಾ…