ಎಂದಿನಂತೆ ಅಂದೂ ಆ ಇಬ್ಬರು ಕುರಿಗಾಹಿಗಳು ಕುರಿ ಮಂದೆಯೊಂದಿಗೆ ಬೆಟ್ಟವೇರುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಅಂದು ಕುರಿಗಳೇಕೋ ತಮ್ಮ ಎಂದಿನ ದಾರಿಯನ್ನು ಬಿಟ್ಟು ಬೇರೆ ದಾರಿಯನ್ನು ಹಿಡಿದವು. … More
Month: July 2019
ಸಾಂಸ್ಕೃತಿಕ ರಾಯಭಾರಿಗಳ ಬದುಕಿನಲ್ಲಿ ಎಷ್ಟೊಂದು ಸಂದೇಶಗಳು?
೧೯೬೪ರ ರಾಜಸ್ಥಾನ ಪ್ರಾಂತದ ಸಂಘ ಶಿಕ್ಷಾ ವರ್ಗ ಉದಯಪುರದಲ್ಲಿ ನಡೆಯುತ್ತಿತ್ತು. ಶಿಬಿರದ ಒಂದು ದಿನ ಸಂಘದ ಪ್ರಚಾರಕರೂ, ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಗಳೂ ಆಗಿದ್ದ ದೀನದಯಾಳ ಉಪಾಧ್ಯಾಯರ … More
ಬಾಂಗ್ಲಾ ಉಗ್ರ ಮತ್ತು ಅಸ್ಸಾಂ ಮುಲ್ಲಾ; ನೋಂದಣಿಯೊಂದೇ ಅಂಕುಶ
೨೦೧೪ ರ ಅಕ್ಟೋಬರ್ ೨ರ ಮುಂಜಾನೆ ಪಶ್ಚಿಮ ಬಂಗಾಳದ ಖಾಗ್ರಾಘರ್ ಪ್ರದೇಶದ ಬರ್ದ್ವಾನ್ನ ಕಟ್ಟಡವೊಂದರಲ್ಲಿ ಭೀಕರ ಸ್ಪೋಟ ಸಂಭವಿಸಿತು. ವಿಶೇಷವೆಂದರೆ ಇನ್ನೇನು ಕೆಲವೇ ಹೊತ್ತಿನಲ್ಲಿ ಅದೇ ಕಟ್ಟಡದಲ್ಲಿ … More